ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ನಾಡಹಬ್ಬದ ಶುಭಾಶಯಗಳು.
ನವಂಬರ್ 2018ರ ಕಹಳೆಯ ಎಂಟನೇ ಆವೃತ್ತಿ ಕಾರ್ಯಕ್ರಮವನ್ನು ಸಮಸ್ತ ಕನ್ನಡಿಗರ ಪರವಾಗಿ ಮಾತೃಸ್ವರೂಪಿಯಾದ ಕನ್ನಡಾಂಬೆಗೆ ಶ್ರದ್ಧಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.
=> ಕಹಳೆ ತಂಡ.
ಚಿತ್ರ ಕೃಪೆ: ಗೂಗಲ್ |
ಹುಟ್ಟುವಾಗ ಅಮ್ಮ
ಅಳುವಾಗ ಅಮ್ಮ
ನಗುವಾಗ ಅಮ್ಮ
ಬಿದ್ದಾಗ ಅಮ್ಮ
ತಿನ್ನುವಾಗ ಅಮ್ಮ
ಮಲಗುವಾಗ ಅಮ್ಮ..
ನಾವು ಎಲ್ಲಿದ್ದರೂ
ಯಾವಾಗಲೂ
ಜೊತೆ ಇರುತಾರೆ ಅಮ್ಮ
ಕಾರಣ ಅವರಿಂದಲೇ
ಸಿಕ್ಕಿದೆ ನಮಗೆ
ಈ ಜನ್ಮ..
ವಿದ್ಯಾರ್ಥಿ ಕಿರುಪರಿಚಯ | |
ಕುಮಾರಿ. ಆಯಿಷ, ಎ. 3ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ