ಭಾನುವಾರ, ನವೆಂಬರ್ 25, 2018

ಚುಟುಕಗಳು

ತಾಯಿ
ಜಗತ್ತಿನಲ್ಲಿ ಹಣದಿಂದ ಏನೆಲ್ಲಾ ಕೊಂಡುಕೊಳ್ಳಬಹುದು
ಆದರೆ, ತಾಯಿಯ ಪ್ರೀತಿ ಮಾತ್ರ ಕೊಂಡುಕೊಳ್ಳುವುದಕ್ಕೆ ಆಗಲ್ಲ.
ಜಗತ್ತಿನಲ್ಲಿ ಏನೆಲ್ಲಾ ಮರೆಯಬಹುದು
ಆದರೆ, ತಾಯಿಯ ಋಣ ಮರೆಯುವುದಕ್ಕೆ ಆಗಲ್ಲ.


ಕಿವಿಮಾತು
ಮಳೆ ಬಂದ್ರೆ ಮರದ ಕೆಳಗೆ ಹೋಗಬೇಡ
ಕಷ್ಟ ಬಂದ್ರೆ ನೆಂಟರ ಮನೆಗೆ ಹೋಗಬೇಡ
ಐಶ್ವರ್ಯ ಬಂದ್ರೆ ಜನರನ್ನ ಮರೆಯಬೇಡ
ಸುಖ ಬಂದ್ರೆ ಸ್ನೇಹಿತರನ್ನ ಮರೆಯಬೇಡ.

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಮಹೇಶ, ಎಸ್.

7ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ