- ಆಚಾರವೇ ಸ್ವರ್ಗ, ಅನಾಚಾರವೇ ನರಕ - ಬಸವಣ್ಣ
- ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ - ಬಸವಣ್ಣ
- ಈಸಬೇಕು, ಇದ್ದು ಜಯಿಸಬೇಕು - ಪುರಂದರದಾಸರು
- ದಾಸ್ಯ ಜೀವನದಲ್ಲಿ ಬದುಕುವುದಕ್ಕಿಂತ, ತಾಯಿಯ ಗರ್ಭದಲ್ಲಿ ಸಾಯುವುದು ಮೇಲು - ಡಾ. ಬಿ. ಆರ್. ಅಂಬೇಡ್ಕರ್
- ಕಾನೂನು ನೀಡುವ ಯಾವ ಸ್ವಾತಂತ್ರ್ಯವೂ ಪ್ರಯೋಜನಕ್ಕೆ ಬಾರದು - ಡಾ. ಬಿ. ಆರ್. ಅಂಬೇಡ್ಕರ್
- ಅನ್ನ ದೇವರ ಮುಂದೆ, ಇನ್ನು ದೇವರು ಉಂಟೇ? - ಸರ್ವಜ್ಞ
- ಭಯ ಎನ್ನುವುದು ಎಲ್ಲಕಿಂತಲೂ ದೊಡ್ಡ ಖಾಯಿಲೆ - ಮಹಾತ್ಮ ಗಾಂಧೀಜಿ
- ಮನಸ್ಸಿನ ದುರ್ಬಲತೆಗಿಂತ ಭಯಂಕರ ಪಾಪವು ಇನ್ನೊಂದಿಲ್ಲ - ಸ್ವಾಮಿ ವಿವೇಕಾನಂದ
- ವಿದ್ಯೆ ಸಾಧಕನ ಸ್ವತ್ತೇ ಹೊರೆತು ಸೋಮಾರಿಯ ಸ್ವತ್ತಲ್ಲ – ವೀಣೆ ಶೇಷಣ್ಣ
- ನಿದ್ದೆಯಲ್ಲಿ ಕಾಣುವಂತಹದ್ದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದೇ ನಿಜವಾದ ಕನಸು - ಡಾ. ಎ. ಪಿ. ಜೆ. ಅಬ್ದುಲ್ ಕಲಾಂ
ವಿದ್ಯಾರ್ಥಿ ಕಿರುಪರಿಚಯ | |
ಮಾಸ್ಟರ್. ಪದ್ಮನಾಭ, ಎಂ. 6ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. Blog | Facebook | Twitter |
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ