ಸೋಮವಾರ, ನವೆಂಬರ್ 19, 2018

ನುಡಿಮುತ್ತುಗಳು

  1. ಆಚಾರವೇ ಸ್ವರ್ಗ, ಅನಾಚಾರವೇ ನರಕ - ಬಸವಣ್ಣ
  2. ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ - ಬಸವಣ್ಣ
  3. ಈಸಬೇಕು, ಇದ್ದು ಜಯಿಸಬೇಕು - ಪುರಂದರದಾಸರು
  4. ದಾಸ್ಯ ಜೀವನದಲ್ಲಿ ಬದುಕುವುದಕ್ಕಿಂತ, ತಾಯಿಯ ಗರ್ಭದಲ್ಲಿ ಸಾಯುವುದು ಮೇಲು - ಡಾ. ಬಿ. ಆರ್. ಅಂಬೇಡ್ಕರ್
  5. ಕಾನೂನು ನೀಡುವ ಯಾವ ಸ್ವಾತಂತ್ರ್ಯವೂ ಪ್ರಯೋಜನಕ್ಕೆ ಬಾರದು - ಡಾ. ಬಿ. ಆರ್. ಅಂಬೇಡ್ಕರ್ 
  6. ಅನ್ನ ದೇವರ ಮುಂದೆ, ಇನ್ನು ದೇವರು ಉಂಟೇ? - ಸರ್ವಜ್ಞ
  7. ಭಯ ಎನ್ನುವುದು ಎಲ್ಲಕಿಂತಲೂ ದೊಡ್ಡ ಖಾಯಿಲೆ - ಮಹಾತ್ಮ ಗಾಂಧೀಜಿ
  8. ಮನಸ್ಸಿನ ದುರ್ಬಲತೆಗಿಂತ ಭಯಂಕರ ಪಾಪವು ಇನ್ನೊಂದಿಲ್ಲ - ಸ್ವಾಮಿ ವಿವೇಕಾನಂದ
  9. ವಿದ್ಯೆ ಸಾಧಕನ ಸ್ವತ್ತೇ ಹೊರೆತು ಸೋಮಾರಿಯ ಸ್ವತ್ತಲ್ಲ – ವೀಣೆ ಶೇಷಣ್ಣ
  10. ನಿದ್ದೆಯಲ್ಲಿ ಕಾಣುವಂತಹದ್ದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದೇ ನಿಜವಾದ ಕನಸು - ಡಾ. ಎ. ಪಿ. ಜೆ. ಅಬ್ದುಲ್ ಕಲಾಂ

ವಿದ್ಯಾರ್ಥಿ ಕಿರುಪರಿಚಯ
ಮಾಸ್ಟರ್. ಪದ್ಮನಾಭ, ಎಂ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ,
ಇಟಕದಿಬ್ಬನ ಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ