ಗುರುವಾರ, ನವೆಂಬರ್ 16, 2017

ನುಡಿರತ್ನಗಳು

  1. ನುಡಿದಂತೆ ನಡೆ, ನಡೆದಂತೆ ನುಡಿ
  2. ಊರಿಗೊಂದು ವನ, ಮನೆಗೊಂದು ಮರ
  3. ದೇಶ ತಿರುಗು, ಇಲ್ಲವಾದರೆ ಕೋಶ ಓದು
  4. ಕಾಡಿದ್ದರೆ ನಾಡು, ಇಲ್ಲದಿದ್ರೆ ಈ ನಾಡು ಸುಡುಗಾಡು
  5. ಸ್ವಾತಂತ್ರ್ಯ ಜೀವನ, ಬದುಕಿಗೆ ಸಾಧನ
  6. ಮಾತು ಬೆಳ್ಳಿ, ಮೌನ ಬಂಗಾರ
  7. ಹಾಸಿಗೆ ಇದ್ದಷ್ಟು ಕಾಲು ಚಾಚು
  8. ತಾಳಿದವನು ಬಾಳಿಯಾನು
  9. ಓದು ಬರಹ ಕಲಿಯಿರಿ, ಜ್ಞಾನ ದೀಪ ಬೆಳಗಿರಿ
  10. ಬೆಳೆಯುವ ಸಿರಿ ಮೊಳಕೆಯಲ್ಲಿ
  11. ರೈತ ನಮ್ಮೆಲ್ಲರ ಅನ್ನದಾತ
  12. ಅಂತರ್ಜಲ ಸಂರಕ್ಷಿಸು - ಜೀವಕುಲ ಉಳಿಸು
  13. ವಿದ್ಯೆ ವಿನಯವನ್ನು ಕಲಿಸುತ್ತದೆ; ಬುದ್ಧಿ ವಿವೇಕವನ್ನು ಕಲಿಸುತ್ತದೆ
  14. ಕಂದ ಕಲಿತರೆ ಕನ್ನಡವ, ಎಂದೆಂದಿಗೂ ಮುನ್ನಡೆವ
  15. ಜನವಾಣಿ ಬೇರು, ಕವಿವಾಣಿ ಹೂವು
  16. ಹೆಣ್ಣು ಸಂಸಾರದ ಕಣ್ಣು

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಮಾಸ್ಟರ್. ಮೋಹನ

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ