ಬುಧವಾರ, ನವೆಂಬರ್ 8, 2017

ಕವನಗಳು

ಕತ್ತಲು ಬೆಳಕಾಗುವ ತನಕ
ಬೆಳಕು ಕತ್ತಲಾಗುವ ತನಕ
ಗೆಳೆತನ ಸಾಯುವ ತನಕ.

* * *

ಮನಸ್ಸಿಗಿಂತ ಹೆಚ್ಚು
ಸ್ನೇಹ
ಜೀವಕ್ಕಿಂತ ಹೆಚ್ಚು
ಪ್ರೀತಿ.

* * *

ವಿದ್ಯೆ ಎಂಬ ಗಿಡದಲ್ಲಿ
ವಿದ್ಯಾರ್ಥಿಯೇ ದುಂಬಿ.

* * *

ಬಡತನ ಎಂಬುದು ಕತ್ತಲೆಯ
ರೂಪ
ಸಿರಿತನ ಎಂಬುದು ಬೆಳಕಿನ
ರೂಪ
ಸ್ನೇಹ ಎಂಬುದು ಶಾಶ್ವತ
ರೂಪ

* * *

ಪ್ರೀತಿನಾ
ಪ್ರೀತಿಯಿಂದನೆ
ಪ್ರೀತಿಸು.

* * *

ಗುಲಾಬಿ ಹೂವಿಗೆ ಮುಳ್ಳು ಆಸರೆ
ಅದರೆ ನನಗೆ ಸ್ನೇಹವೇ ಆಸರೆ.

* * *

ಭೂಮಿ ನಕ್ಕರೆ ಭೂಕಂಪ
ಸಾಗರ ನಕ್ಕರೆ ಸುನಾಮಿ
ಮಗು ನಕ್ಕರೆ ಮಲ್ಲಿಗೆ
ನೀನು ನಕ್ಕರೆ ಚಿಂಪಾಂಜಿ
ನಾನು ನಕ್ಕರೆ ಅಪರಂಜಿ.

* * *

ಬೇವು – ಬೆಲ್ಲ
ಬೇವು ಕಹಿ
ಬೆಲ್ಲ ಸಿಹಿ
ನಮ್ಮೆಲ್ಲರ ಜೀವನವು ಬೇವು – ಬೆಲ್ಲ.

( ಬರೆಹದ ಹಸ್ತಾಕ್ಷರ ಪ್ರತಿಯನ್ನು ಇಲ್ಲಿ ಓದಿರಿ )

ಲೇಖಕರ ಕಿರುಪರಿಚಯ
ಕುಮಾರಿ. ಸೌಮ್ಯ, ಜಿ.

6ನೇ ತರಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ
ಓಬಳಾಪುರ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

Blog  |  Facebook  |  Twitter

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ