ಸೋಮವಾರ, ನವೆಂಬರ್ 7, 2016

ವೈದ್ಯರ ಶಿಕಾರಿ - ಡಾ. ಟಿ. ಎಸ್. ರಮಾನಂದ್

ವೈದ್ಯರ ಶಿಕಾರಿ - ಡಾ. ಟಿ. ಎಸ್. ರಮಾನಂದ್

ಶೀರ್ಷಿಕೆ: ವೈದ್ಯರ ಶಿಕಾರಿ - ಶಿಕಾರಿಯಲ್ಲದ ಶಿಕಾರಿ ಅನುಭವಗಳು
ಲೇಖಕರು: ಡಾ. ಟಿ. ಎಸ್. ರಮಾನಂದ್
ಪ್ರಕಾಶಕರು: ಅಭಿನವ, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.
ಪ್ರಧಮ ಮುದ್ರಣ: 2005

ಪುಸ್ತಕ ಕುರಿತು: ವನ್ಯಜೀವಿ ವೈದ್ಯನಾಗಿ ಶಿವಮೊಗ್ಗ ವನ್ಯಜೀವಿ ವೃತ್ತದಲ್ಲಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ನನಗಾದ ಅನುಭವಗಳಲ್ಲಿ ಕೆಲವನ್ನು ಮಾತ್ರ ಈ ಬರಹದ ಮೂಲಕ ದಾಖಲಿಸಿರುತ್ತೇನೆ. ನನಗಿಂತಲೂ ಹೆಚ್ಚು ಸಮಯ ವನ್ಯಜೀವಿಗಳೊಂದಿಗೆ ಒಡನಾಡಿದ ಮಿತ್ರರು ಇನ್ನೂ ವಿಶೇಷ ಅನುಭವಗಳನ್ನು ಪಡೆದಿರಬಹುದು. ಬರೆಯುವ ಪ್ರಯತ್ನ ಮಾಡಿರುವ ಪಶುವೈದ್ಯರು ಕಡಿಮೆ, ಇಲ್ಲವೆಂದರೂ ತಪ್ಪಲ್ಲ. ಇದು ನನ್ನ ಪ್ರಥಮ ಪ್ರಯತ್ನವಾಗಿರುವುದರಿಂದ ತಪ್ಪನ್ನು ಮನ್ನಿಸಲು ವಾಚಕ ಮಹಾಶಯರನ್ನು ಕೋರುತ್ತೇನೆ. ಅನುಭವಗಳಿಗೂ ಮತ್ತು ಬರವಣಿಗೆಗೂ ತುಂಬಾ ಸಮಯದ ಅಂತರವಿರುವುದರಿಂದ, ಅನೇಕರ ಹೆಸರುಗಳು ವ್ಯತ್ಯಾಸವಾಗಿರಬಹುದು. ಅವರು ನನ್ನನ್ನು ಕ್ಷಮಿಸುತ್ತಾರೆಂದು ನಂಬಿರುತ್ತೇನೆ. - ಡಾ. ಟಿ. ಎಸ್. ರಮಾನಂದ್.



ಸಾಗರದಂತೆ ವಿಶಾಲವಾಗಿರುವ ಶ್ರೀಮಂತ ಕನ್ನಡ ಸಾಹಿತ್ಯಿಕ ಸಂಪತ್ತಿನಿಂದ ಕೆಲವು ಪುಸ್ತಕ ಮಣಿರತ್ನಗಳನ್ನು ಆರಿಸಿ, ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಅಭಿಲಾಷೆಯೊಂದಿಗೆ ಈ ಪ್ರಸ್ತುತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ