tag:blogger.com,1999:blog-7180229147460129993.post5837496236075699434..comments2023-06-21T22:23:42.433+05:30Comments on ಕಹಳೆ: ನೆರೆ ಹಾವಳಿPrashanthhttp://www.blogger.com/profile/15722683275762143091noreply@blogger.comBlogger1125tag:blogger.com,1999:blog-7180229147460129993.post-15063830181469629872013-11-28T13:30:21.914+05:302013-11-28T13:30:21.914+05:30ತೂದೂರು ನನ್ನ ಬಾಲ್ಯದ ನೆನಪಿನ ಒಂದು ಭಾಗ. 1982 ರ ತುಂಗೆಯ...ತೂದೂರು ನನ್ನ ಬಾಲ್ಯದ ನೆನಪಿನ ಒಂದು ಭಾಗ. 1982 ರ ತುಂಗೆಯ ನೆರೆಯ ರುದ್ರ ನೆನಪಿನೊಂದಿಗೆ, ಹಲವು ಮಧುರ ನೆನಪುಗಳು ಇಲ್ಲುಂಟು. ಊರಲ್ಲಿ ಒಳ್ಳೆ ಮಳೆಯಾಗಿದೆ ಎಂಬ ಸುದ್ದಿ ತಿಳಿದೊಡನೆ, ತೀರ್ಥಹಳ್ಳಿ ರಾಮಮಂಟಪ ಎಷ್ಟು ಮುಳುಗಿತು ? ಎಂಬ ಪ್ರಶ್ನೆ ಸಾಮಾನ್ಯ. ಜೊತೆಜೊತೆಗೆ ನೆರೆಯ ಅನುಭವದ ನೆನಪಿನ ಮೆರವಣಿಗೆ ! (ರಾಮ ಮಂಟಪದ ಆಧಾರದ ಮೇಲೆ ಎಷ್ಟು ಊರು ಮುಳುಗಿತು ಎಂದು ಅಂದಾಜಿಸುವುದು ನಮ್ಮೂರಿನವರ ರೂಡಿ). ಬಾಲ್ಯದ ನೆನಪನ್ನು ತಮ್ಮ ಯವ್ವನದ ನೆನಪಿನಿಂದ ಮತ್ತೊಮ್ಮೆ ಕಣ್ಮುಂದೆ ತಂದಿರಿಸಿದ ಲೇಖಕಿಗೆ ಇದೋ ಅಭಿನಂದನೆ ! - ಸುರೇಖಾ ಭೀಮಗುಳಿ, ಬೆಂಗಳೂರುಸುರೇಖಾ ಭೀಮಗುಳಿ, ಬೆಂಗಳೂರುhttps://www.blogger.com/profile/04631196938081341557noreply@blogger.com