tag:blogger.com,1999:blog-7180229147460129993.post4326733622655178443..comments2023-06-21T22:23:42.433+05:30Comments on ಕಹಳೆ: ರಾಜ್ಯೋತ್ಸವದ ನೆನಪಿನಂಗಳದಲ್ಲಿ ಕನ್ನಡ ನಾಡು-ನುಡಿ ನಮನPrashanthhttp://www.blogger.com/profile/15722683275762143091noreply@blogger.comBlogger2125tag:blogger.com,1999:blog-7180229147460129993.post-22504552167396405432011-12-30T07:55:01.978+05:302011-12-30T07:55:01.978+05:30ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ನಿಮ್ಮ ಲೇಖನವು ಅತ್ಯ...ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ನಿಮ್ಮ ಲೇಖನವು ಅತ್ಯಂತ ಪ್ರಭಾವಶಾಲಿಯಾಗಿ ಬಿಂಬಿಸಿದೆ. ಈ ಲೇಖನವು ಕಹಳೆಯ ಪ್ರಸ್ತುತ ಸರಣಿಗೆ ಕಲಶವಿಟ್ಟಂತಿದೆ.Prashanthhttps://www.blogger.com/profile/15722683275762143091noreply@blogger.comtag:blogger.com,1999:blog-7180229147460129993.post-64385963185846112582011-12-02T21:51:22.542+05:302011-12-02T21:51:22.542+05:30ಶ್ರೀಮತಿ ರೇಣುಕಾ ಪ್ರಕಾಶ್ ರಾವ್ ರವರ ಮೂವತ್ತೊಂದು ವರ್ಷಗಳ ...ಶ್ರೀಮತಿ ರೇಣುಕಾ ಪ್ರಕಾಶ್ ರಾವ್ ರವರ ಮೂವತ್ತೊಂದು ವರ್ಷಗಳ ಭೋಧನಾನುಸಾರದ ಅನುಭವದೊಂದಿಗೆ ಸಂಪದ್ಭರಿತವಾದ ಐತಿಹಾಸಿಕ ಕನ್ನಡದ ಹಿನ್ನಲೆಯನ್ನು ಆದಿಕವಿಗಳು ಕನ್ನಡನಾಡನ್ನು ಆಳಿದ ಅರಸರು ,ಹಾಗೆಯೇ ಬಳ್ಳಾರಿಯೂ ಯುಗ ಯುಗಾಂತರದ ಹಿಂದೆ ದೈವೀಪುರುಷರ ನೆಳೆವೀಡಾಗಿತ್ತು ಎಂಬುದನ್ನು ನೆನಪಿಸುತ್ತಾ ವಿಜಯನಗರದ ಹಂಪೆಯ ಶಿಲ್ಪಿ ಕಲೆಯ ಸೌಂದರ್ಯವನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿ ಮೆಲಕು ಹಾಕುವಂತೆ ಮಾಡಿದ್ದಾರೆ.ಕನ್ನಡ ನಾದ ವರ್ಣನೆಯ ಇವರ 'ಕಹಳೆ'ಯ ಈ ಕೊನೆಯ ಲೇಖನಕ್ಕೆ ಒಂದು ಕಿರೀಟವಿಟ್ಟಂತೆ ಶೋಬಿತವಾಗಿದೆ .ಡಾ. ಸಿ-ಕೇ-ಮೂರ್ತಿhttps://www.blogger.com/profile/13693512736357222746noreply@blogger.com